(www.vknews. in) ; ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು ಇದರ ವಾರ್ಷಿಕ ಮಹಾಸಭೆಯು ಮಸೀದಿ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ಶೈಖುನ ಬೊಳ್ಳೂರು ಉಸ್ತಾದ್ ದುಆ ದೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸುಲೈಮಾನ್ ಹಾಜಿ ಕೊಪ್ಪಳ ಸ್ವಾಗತಿಸಿ ವರದಿ ಮತ್ತು ಲೆಕ್ಕ ಮಂಡಿಸಿದರು.ತದನಂತರ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ : ಹಾಜಿ ಬಿ.ಎ.ಇದ್ದಿನಬ್ಬತೋಡಾರ್ ಕಾರ್ಯದರ್ಶಿಯಾಗಿ ಸುಲೈಮಾನ್ ಕೊಪ್ಪಳ, ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್, ಜೊತೆ ಕಾರ್ಯದರ್ಶಿಗಳಾಗಿ, ಕರೀಂ ಬೊಳ್ಳೂರು, ಹಮೀದ್ ಎಂಸಿಫ್, ಲೆಕ್ಕಪರಿಶೋಧಕರಾಗಿ BMಸುಲೈಮಾನ್ ಇಂದಿರಾನಗರ, ಕ್ಲಾರ್ಕ್ ಆಗಿ ಶೇಕ್ ಅಬ್ದುಲ್ಲಾ ಕಲ್ಲಪುಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.