(www.vknews. in) ; ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಸದಸ್ಯತ್ವವನ್ನು ಕರ್ನಾಟಕದ ಮೊದಲ ವ್ಯಕ್ತಿಯಾಗಿ ಮೈಸೂರಿನ ಕೆ.ಆರ್ . ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಚ್ ಆರ್ ಗಣೇಶ್ ಅವರು ಹಗಲು ರಾತ್ರಿ ಎನ್ನದೆ ಪೊಲೀಸ್ ಇಲಾಖೆ ಯಲ್ಲಿ ಸೇವೆ ಮಾಡುತ್ತಾ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಎನ್ ಜಿ ಒ ಸದಸ್ಯತ್ವವನ್ನು ಪಡಿಯುವುದರ ಮೂಲಕ ಸಮಾಜ ಸೇವೆ ಮಾಡಲು ಮಾನವೀಯತೆ ಮೆರೆದಿದ್ದಾರೆ.
NGOನ ಮೊದಲ ಐಡಿ ನಂಬರ್ NGO111111 ಇವರು ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಅವರು ತಿಳಿಸಿದ್ದಾರೆ ಮತ್ತು ಹೊರದೇಶದ ದುಬೈ ನಲ್ಲಿ ಕೆಲಸ ಮಾಡಿಕೊಂಡಿರುವ ನಮ್ಮ ಕನ್ನಡಿಗರು ಕೊಡಗಿನ ಮಡಿಕೇರಿ ನಿವಾಸಿ ಕುಮಾರ್ .ಹೆಚ್. ಎಸ್ ಅವರು ಸದಸ್ಯತ್ವ ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ ವಕೀಲರು ಹಾಗೂ ಇತರರು ಸದಸ್ಯತ್ವ ಪಡೆಯೂದರ ಮೂಲಕ ನಮಗೆ ಸಹಕಾರಿ ಸಿದ್ದಾರೆ.
ಹಾಗೂ ಮುಂದೆಯೂ ಇದೇರೀತಿ ಎಲ್ಲರೂ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಸದಸ್ಯತ್ವ ಪಡೆಯುವ ಮೂಲಕ ಬಡವರ ಸೇವೆ ಮಾಡಲು ನೀವು ಭಾಗಿಯಾಗಿ ಎಂದು ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ 9481332181/9449662181 .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.