ವಿಟ್ಲ(ವಿಶ್ವ ಕನ್ನಡಿಗ ನ್ಯೂಸ್): ಡಿ.ವೈ.ಎಫ್.ಐ ಮತ್ತು ಸಿ.ಪಿ.ಐ.(ಎಂ) ಅಭಿಮಾನಿ ಬಳಗದ ವತಿಯಿಂದ ತೀರಾ ಬಡ ಕುಟುಂಬಗಳಿಗೆ ದಾನಿಗಳ ನೆರವಿನೊಂದಿಗೆ ಕೆಲ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಲಾಕ್ ಡೌನ್ ಸರಳಗೊಂಡರು ಉದ್ಯೋಗ, ವ್ಯಾಪಾರ ಕುದುರುತ್ತಿಲ್ಲ. ಶ್ರಮಜೀವಿಗಳು ಹಸಿವು ತಣಿಸಲು ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ವಿಟ್ಲ ಆಸುಪಾಸಿನ ಯುವಕರು ಸೇರಿ ದಾನಿಗಳಿಂದ ನೆರವು ಸಂಗ್ರಹಿಸಿ ಹಾಗೂ ಅಭಿಮಾನಿ ಬಳಗದ ಎಲ್ಲಾ ಸದಸ್ಯರು ಸ್ವತಃ ನೆರವು ನೀಡಿ ಕಿಟ್ ವಿತರಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.