KCF ಕುವೈತ್ ರಾಷ್ಟ್ರೀಯ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಕುವೈತ್ ನಲ್ಲಿ ಸುನ್ನೀ ಸಂಘ ಶಕ್ತಿಯನ್ನು ಬೆಳೆಸಲು ಆಹೋ ರಾತ್ರಿ ಶ್ರಮಿಸಿ, ಈಗ “ಕರ್ನಾಟಕ ಮುಸ್ಲಿಂ ಜಮಾಅತ್” ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿಯೂ,SYS ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿಯೂ, ಕೋಣಂದೂರು MIGG ಸಂಸ್ಥೆಯ ಮ್ಯಾನೇಜರರೂ ಆಗಿರುವ ಮನ್ಸೂರ್ ಅಲಿ ಕೊಟೆಗದ್ದೆ ಇವರ ತಂದೆ ಸುನ್ನತ್ತ್ ಜಮಾಅತ್ನ ಸಾದಾತುಗಳು- ಉಲಮಾ ನೇತಾರರನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಹಾಜಿ ಇಬ್ರಾಹಿಂ ಕೋಟಗದ್ದೆ ಕೋಣಂದೂರು ಇವರು ಇಂದು ನಿಧನರಾಗಿದ್ದಾರೆ.
ಸಂಘಟನಾ ಕುಟುಂಬದ ಎಲ್ಲ ಕಾರ್ಯಕರ್ತರು ಅವರ ಪರಲೋಕ ವಿಜಯಕ್ಕೆ ಬೇಕಾಗಿ ಮಯ್ಯಿತ್ ನಮಾಝ್ ಮತ್ತು ಖುರ್ಆನ್ -ತಹ್ಲೀಲ್ ಹೇಳಿ ದುಆ ಮಾಡಬೇಕಾಗಿ ವಿನಂತಿಸುತ್ತೇವೆ.
ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.