ವಿ.ಕೆ.ನ್ಯೂಸ್ (ಹೊಸಕೋಟೆ): ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ನವ್ಯ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಪಡೆಯುವ ಶಾಲೆಗೆ ಕೀರ್ತಿ ತಂದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಮಾರಿ ವಿನುಷಾ.ಎ 600 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಪ್ರೇಮ್ ಸಿಂಗ್ ಚೌಧರಿ, ಚೈನಾರ್ ಪಾಷಾ, ರಕ್ಷಿತ.ಎಮ್. ರುಮೈಸಾ ಫಾತೀಮಾ, ನಯನ, ಶ್ರೇಯಸ್, ಸೂರ್ಯ, ಆಶ್ರೀಯಾ ಖಾನ್, ಹೇಮಂತ್ ಕೆ.ಎನ್, ಹೇಮಂತ್.ಎನ್.ವಿ, ಮತೀನ್ ಅಹ್ಮದ್, ಜಶ್ವಂತ್, ಮುಜ್ಮಾಯಿಲ್, ಮುಜಾಯಿದ್, ಕಿಶಾನ್, ಅರವಿಂದ್, ಆಸ್ಪೀಯಾ, ದರ್ಶನ್, ಕಾವ್ಯ, ಕಾಜಲ್, ಚಾರ್ವಿ ರವರು ಉತ್ತಮ ಅಂಕ ಪಡೆದು ಪೋಷಕರಿಗೆ ಹಾಗೂ ಶಾಲೆಗೆ ಮಹತ್ತರ ಹೆಮ್ಮೆ ತಂದಿದ್ದಾರೆ.
ಶಾಲೆಯ ಆಡಳಿತ ಮಂಡಳಿಯವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆ ಉತ್ತಮ ಫಲಿತಾಂಶ ಪಡೆಯಲು ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೆ, ಮಕ್ಕಳಿಗೆ, ಹಾಗೂ ಪೋಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ..
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.