ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ(ರಿ) ಇದರ ವತಿಯಿಂದ ಸೀತಾರಾಮ್ ರೈ, ಸುಮಿತ್ರ ಇಂಜಿನಿಯರ್, ರಾಮಚಂದ್ರ ರವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಟಿ ಎಂ ಶಾಹೀದ್ ತೆಕ್ಕಿಲ್ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಭಾರದ್ವಾಜ್, ಚಂದ್ರಶೇಖರ್ ದಾಮ್ಲೆ, ಸುಧಾಕರ್ ರೈ, ಜಯಪ್ರಕಾಶ್ ಕುಂಚಡ್ಕ, ಕೆ ಎಂ ಮುಸ್ತಫ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.