(ವಿಶ್ವ ಕನ್ನಡಿಗ ನ್ಯೂಸ್) : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತೆಗಾಗಿ ಶಾಲಾ ಕಾಲೇಜು, ಮದ್ರಸಕ್ಕೆ ರಜೆಯನ್ನು ನೀಡಲಾಗಿದೆ, ಆದರೂ ಹಲವು ಮಕ್ಕಳು ಮಳೆಯಲ್ಲಿ ನೆನೆಯುತ್ತಾ, ಹೊಳೆಯ ಬದಿಯಲ್ಲಿ, ಮೈದಾನದಲ್ಲಿ ಆಟ ಆಡುವುದು ಕಂಡುಬರುತ್ತಿದೆ.
ಪೋಷಕರೇ ಮಕ್ಕಳ ಕಡೆ ಗಮನ ಹರಿಸಿ, ಬಳಿಕ ದುಃಖಿಸಿ ಪ್ರಯೋಜನವಿಲ್ಲ..
– ಕೈಯಾನ್ ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.