ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) ; ಭಯೋತ್ಪಾದನೆ ಆರೋಪದಡಿ ಶಿವಮೊಗ್ಗದಿಂದ ಪೊಲೀಸರು ಬಂಧಿಸಿದ್ದ ಮಾಸ್ ಮುನೀರ್ (22) ಅವರ ತಂದೆ ಮುನೀರ್ ಅಹಮದ್ (57) ನಿನ್ನೆ ಮೃತಪಟ್ಟಿದ್ದರು.
ಇಂದು ಮಧ್ಯಾಹ್ನ ಮುನೀರ್ ಅಹಮದ್ ಅವರ ದಫನ ಕಾರ್ಯವು ತೀರ್ಥಹಳ್ಳಿಯ ಖಬರಸ್ಥಾನದಲ್ಲಿ ನಡೆದಿದೆ. ದಫನ ಕಾರ್ಯಕ್ಕೆ ಮೊದಲು ಬಂಧಿತ ಮಾಜ್ ಮುನೀರ್ ಅಹಮ್ಮದ್ಗೆ ತಂದೆಯ ಅಂತಿಮ ದರ್ಶನಕ್ಕಾಗಿ ಇಂದು ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ. ಅಂತಿಮ ದರ್ಶನದ ಬಳಿಕ ಆತನನ್ನು ಪುನಃ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.