ವಿಟ್ಲ(www.vknews.in): ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲೂ ಯಾವುದನ್ನೂ ಲೆಕ್ಕಿಸದೆ, ಯಾವುದೇ ಪ್ರತಿಪಲಾಪೇಕ್ಷೆಯಿಲ್ಲದೆ ಆಂಬ್ಯುಲೆನ್ಸ್ ಚಾಲಕರಾಗಿ ಹಗಲಿರುಳು ದುಡಿಯುತ್ತಿರುವ ಯುವಕರಾದ ಶುಹೈಬ್ ಹಾಗೂ ಅಲಿ, ಇವರೊಡನೆ ಇನ್ನಿತರರ ವಿಟ್ಲಾ ಭಾಗದ ಯುವಕರೂ ಇದ್ದಾರೆ. ಕೊರೋನ ಸಾಂಕ್ರಮಿಕ ಹರಡುತ್ತಿರುವ ಈ ಸಮಯದಲ್ಲಿ , ವಿಟ್ಲಾ ಭಾಗದ ಜನರಿಗೆ ಯಾವುದೇ ರೀತಿಯ ಅರೋಗ್ಯ ಸಂಬಂಧ ಪಟ್ಟ ಸಮಸ್ಯೆ ಯಾದರೆ ಡಿ ಗ್ರೂಪ್ ಆಂಬುಲೆನ್ಸ್ ದಿನದ 24 ಗಂಟೆಯೂ ಲಭ್ಯ ವಿರುತ್ತದೆ. ಮೊನ್ನೆ ಅನಾರೋಗ್ಯ ದಿಂದ ತಾಳಲಾರದೆ ಶ್ರೀ ನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿ ರಾತ್ರಿ ಮನೆ ಮುಟ್ಟುಲು ಅಲೆಡಾಡಿದಗ ತಟ್ಟನ ನೆನಪಾಯಿತು SIL SILA MEDIA ಸಖಾಫಿ ಉಸ್ತಾರನ್ನು ತಕ್ಷಣ ನನ್ನೂಂದಿ ಆಸ್ವಾಸನೆಯ ಮಾತನ್ನು ಹೇಳಿ ಎಂಸಿ ಪರೋಖ್ ರವರ ಶ್ರಮದಿಂದ ನಮ್ಮ ಮುಂದೆ ಸುಮಾರು 10 ಘಂಟೆ ಸಮಯದಲ್ಲಿ ನಾನರಿಯದೆ ಸ್ವಾಂತನವಾಗಿ ದಾವಿಸಿ ಬಂದು ನಿಂತಿತು. ಡಿ ಗ್ರೂಪ್ ವಿಟ್ಲ ಅಂಬ್ಯಲೆನ್ಸ್ ಎಂಬುದಾಗಿ ಅನ್ಸಾರ್ ಸಅದಿ ಬೆಳಂದೂರು ತನ್ನ ಅನುಭವವನ್ನು ಹೇಳಿದರು. ಎಲ್ಲ ರೀತಿಯಲ್ಲೂ ಜನರಿಗೆ ಸೌಜನ್ಯ ಸೇವೆ ನೀಡುತ್ತಾ ಬಂದಿರುತ್ತದೆ. ಡಿ ಗ್ರೂಪ್ ®️ ಇ ಸೇವೆ ಗೇ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ಬರುತ್ತಾ ಇದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.