(www.vknews.com) : SKSSF ಕರ್ನಾಟಕ UAE ಹಾಗೂ SKSSF GCC KODAGU ಘಟಕದ ಸಹಭಾಗಿತ್ವದಲ್ಲಿ, ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಗಲ್ಫ್ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಸಲುವಾಗಿ “ಮರಳಿ ಗೂಡಿಗೆ,ಸಾಂತ್ವನ” ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದರ ಮೊದಲ ಭಾಗವಾಗಿ UAE ಇಂದ SKSSF ಸಹಯೋಗದೊಂದಿಗೆ ವಿಮಾನವು ಶೀಘ್ರವೇ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ .
ತೆರಳಲು ಇಚ್ಛಿಸುವವರು ಈ ಕೆಳಕಂಡ ವೆಬ್ ಸೈಟ್ ನಲ್ಲಿ ತಮ್ಮ ಅಧಿಕೃತ ದಾಖಲೆಗಳನ್ನು ನೋಂದಾಯಿಸಬೇಕಾಗಿ ಕೇಳಿಕೊಳ್ಳುತ್ತೇವೆ . ಆದ್ಯತೆಯ ಮೇರೆಗೆ ತಮ್ಮ ಪ್ರಯಾಣವನ್ನು ಅನುಮೋದಿಸಲಾಗುವುದು.
ವಿಶೇಷ ಸೂಚನೆ :
1.ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿದವರನ್ನು ಮಾತ್ರ ಪರಿಗಣನೆ ಮಾಡಲಾಗುವುದು. ಇಂಡಿಯನ್ ಕಾನ್ಸುಲೇಟ್ ಸೈಟ್ ನಲ್ಲಿ ರಿಜಿಸ್ಟರ್ ಮಾಡದವರನ್ನು ಪರಿಗಣಿಸುವುದಿಲ್ಲ. 2. ಟಿಕೆಟ್ ದರ 1150 ದಿರ್ಹಮ್.ಪಾವತಿಗಾಗಿ ಮತ್ತು ಯಾತ್ರೆ ದಿನಾಂಕ ಬಗ್ಗೆ ಅಧಿಕೃತವಾಗಿ ತಿಳಿಸಲಾಗುವುದು 3. ಸರಕಾರದ ನಿಯಮದಂತೆ ಕ್ವಾರಂಟೈನ್ ವ್ಯವಸ್ಥೆಗೆ ಬದ್ಧರಾಗಿರಬೇಕು. 4.ಯಾತ್ರೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತ SKSSF ಘಟಕ ಗಳಿಂದ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಕೋವಿಡ್-19 ಹೆಲ್ಪ್ ಡೆಸ್ಕ್ – ವಿಖಾಯ ಕರ್ನಾಟಕ ಯುಎಇ
https://wa.me/+971564889400
https://wa.me/+971559498960
https://wa.me/+971528406433
https://wa.me/+971582698039
SKSSF UAE Travel registration form ink https://forms.gle/t2V1VprBMuP4nFeQ9
UAE-INDIAN consulate registration form link https://www.cgidubai.gov.in/covid_register/
(ಕರ್ನಾಟಕದವರಿಗೆ ಆದ್ಯತೆ )
ಪ್ರಕಟಣೆ : ಅಧ್ಯಕ್ಷರು/ಕಾರ್ಯಕಾರಿ ಸಮಿತಿ. ಕೊಡಗು SKSSF GCC.
ಹುಸೇನ್ ಫೈಜಿ, ಬಜೆಗುಂಡಿ. ಅಧ್ಯಕ್ಷರು. SKSSF GCC KODAGU. ಕಾರ್ಯದರ್ಶಿ: ದುಬೈ ಕರ್ನಾಟಕ SKSSF. 📞+971 55 949 8960.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.