(www.vknews.com) : ತಲಪಾಡಿ ಬಿಲಾಲ್ ಜುಮಾ ಮಸೀದಿಯ ದೀರ್ಘಕಾಲದ ಅಧ್ಯಕ್ಷರಾಗಿದ್ದ, ತಲಪಾಡಿ ನಿಯಾಝ್ ನರ್ಸಿಂಗ್ ಹೋಮ್ ಮಾಲಕರೂ, ದ.ಕ.ಜಿಲ್ಲಾ ನಿವೃತ್ತ ವೈದ್ಯಾಧಿಕಾರಿಯೂ ಆಗಿರುವ ಡಾ. ಅಬ್ದುಲ್ ಖಾದರ್ -ಅದ್ದಾಯಿ ಡಾಕ್ಟರ್- (85) ಮೇ 10-2020 ರಂದು ನಿಧನರಾಗಿರುತ್ತಾರೆ.
ಸುನ್ನಿ ಯುವಜನ ಸಂಘ (SYS) ತಲಪಾಡಿ ಘಟಕದ ಸ್ಥಾಪಕಾಧ್ಯಕ್ಷರಾದ ಇವರು ಧಾರ್ಮಿಕ-ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯ ಸಾನಿಧ್ಯವಾಗಿದ್ದರು. ಇವರ ನಿಧನಕ್ಕೆ SYS ಕೆ.ಸಿ.ರೋಡ್ ಸೆಂಟರ್, SSF ತಲಪಾಡಿ ಸೆಕ್ಟರ್, SSF ಕೋಟೆಕಾರ್ ಸೆಕ್ಟರ್, ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಅಧ್ಯಕ್ಷರು ಸರ್ವಸದಸ್ಯರು, ಬಹು ಡಾ: ಅಬ್ದುರ್ರಶೀದ್ ಝೈನಿ ಖಾಮಿಲಿ ತಲಪಾಡಿ, ಬಹು ಕೆ.ಪಿ ಹುಸೈನ್ ಸಅದಿ ಕೆ ಸಿ ರೋಡ್ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.