(www.vknews.com) : SKSSF ವಳಚ್ಚಿಲ್ ಪದವು ಶಾಖೆ ವತಿಯಿಂದ ಮಲಾರ್ ಭಾವಕ ರ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕ ಕಾರ್ಡ್ ಮತ್ತು ಆಯುಷ್ಮಾನ್ ಆರೋಗ್ಯ ಕಾರ್ಡ್ ಶಿಬಿರವು ನಿರೀಕ್ಷೆಗೂ ಮೀರಿದ ಜನಸಂದಣಿಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು
SKSSF ವಳಚ್ಚಿಲ್ ಪದವು ಶಾಖಾ ಪ್ರದಾನ ಕಾರ್ಯದರ್ಶಿಯಾದ ಸಿನಾನ್ ದಾರಿಮಿ ಯವರು ದುಃಅ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಸರ್ವ ಧರ್ಮಿಯ ಕಾರ್ಮಿಕರು ಮತ್ತು ಊರಿನ ಮತ್ತು ಆಸು ಪಾಸಿನ ಹೆಚ್ಚಿನ ಜನರು ಶಿಬಿರದಲ್ಲಿ ಭಾಗವಹಿಸುವ ಮೂಲಕ ಅದರ ಸದುಪಯೋಗ ಪಡೆಯುದೊರೊಂದಿಗೆ SKSSF ವಳಚ್ಚಿಲ್ ಪದವು ಯೂನಿಟ್ ಗೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂತು .
ಕಾರ್ಯಕ್ರಮದಲ್ಲಿ SKSSF ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷರಾದ ನಝೀರ್ ವಳಚ್ಚಿಲ್ ಪದವು, SKSSF ವಳಚ್ಚಿಲ್ ಶಾಖಾ ಅಧ್ಯಕ್ಷರಾದ ದಾವೂದ್ ಐಫಾ, SKSSF ಮಂಗಳೂರು ವಲಯ ಪ್ರದಾನ ಕಾರ್ಯದರ್ಶಿ ಇರ್ಫಾನ್ ಎ ಹೆಚ್,ವಳಚ್ಚಿಲ್ ಪದವು ಶಾಖಾ ಅಧ್ಯಕ್ಷ ರಾದ ರಫೀಕ್ ಗೂಡಿನಬಳಿ, ಸಂಘಟನಾ ಕಾರ್ಯದರ್ಶಿ ಫರಾಝ್ ವಳಚ್ಚಿಲ್ ಪದವು, SKSSF ವಳಚ್ಚಿಲ್ ಯೂನಿಟ್ ಪ್ರದಾನ ಕಾರ್ಯದರ್ಶಿ ಹಾರಿಸ್ ಯೆನ್ ಎಮ್, ಸಲಾಂ, ಶೇಕ್ ಅಹಮದ್, ಅನೀಸ್ ಮೊದಲಾದವರು ಉಪಸ್ಥಿತರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.