ಈಶ್ವರಮಂಗಲ(ವಿಶ್ವಕನ್ನಡಿಗ ನ್ಯೂಸ್): ಈಶ್ವರಮಂಗಲ, ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸರಳವಾಗಿ ಗಾಂಧೀಜಯಂತಿ ಆಚರಿಸಲಾಯಿತು.
ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಚಾಲಕರಾದ ಕೆ. ಅಬುಬಕ್ಕರ್ ಹಾಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗಾಂಧೀಜಿಯವರ ಸರಳ ಜೀವನ ಹಾಗೂ ಅಹಿಂಸಾ ತತ್ವಗಳ ಕುರಿತು ವಿವರಿಸಿದರು.
ಪಿಯುಸಿ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ರಮ್ಲತ್.ಕೆ ಸ್ವಾಗತಿಸಿ, ಶಿಕ್ಷಕಿ ಶ್ರೀ ಪ್ರಿಯಾ ವಂದಿಸಿದರು.ಶಿಕ್ಷಕಿ ಭವ್ಯಾ, ಶಿಕ್ಷಕೇತರ ವೃಂದದವರಾದ ಹನ್ನತ್,ಇಸ್ಮಾಯಿಲ್ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.