ಮಂಗಳೂರು ಕೋಟೆಕಾರ್ (www.vknews.com) : ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಎಸ್ ವೈ ಎಸ್. ಎಸ್ಸೆಸ್ಸೆಫ್ ಇದರ ವತಿಯಿಂದ ಮುಹಿಯ್ಯದ್ದೀನ್ ರಾತೀಬ್ ಮಜ್ಲಿಸ್ ಮಸೀದಿ ಖತೀಬ್ ಅಬ್ದಲ್ ಅಝೀಝ್ ಸಖಾಫಿ ನೇತೃತ್ವದಲ್ಲಿ ಶುಕ್ರವಾರ ಜುಮಾ ನಮಾಝ್ ಬಳಿಕ ಜರಗಿತು.
ಮುಅಧ್ಸೀನ್ ಹಸನ್ ಮದನಿ. ಸಬೀರ್ ಅಶ್ ಅರಿ. ಮಸೀದಿ ಅಧ್ಯಕ್ಷ ಮೊಯಿದೀನ್ ಕುಟ್ಟಿ. ಮುಂತಾದವರು ಉಪಸ್ತಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.