ಮಂಗಳೂರು ಕೋಟೆಕಾರ್ (www.vknews.com) : ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಇದರ ಮಹಾಸಭೆ ಹಿದಾಯತ್ ನಗರ ಮದರಸ ಹಾಲ್ ನಲ್ಲಿ ಜರಗಿತು. ನೂತನ ಸಮಿತಿಯನ್ನು ರಚಿಸಲಾಯಿತು .
ಅಧ್ಯಕ್ಷ ಅನ್ಸಾರ್ ಸಅದಿ ಬಟ್ಟಪಾಡಿ. ಉಪಾಧ್ಯಕ್ಷರುಗಳಾಗಿ ಮುಸ್ತಫ ಕೆ.ಪಿ. ಸಿರಾಜ್ ಕೊಮರಂಗಳ. ಪ್ರ.ಕಾರ್ಯದರ್ಶಿ ಇಬ್ರಾಹಿಮ್ ಆಸಿಫ್ ಆಜ್ಜಿನಡ್ಕ. ಜೊತೆ ಕಾರ್ಯದರ್ಶಿಗಳಾಗಿ ಅರ್ಷಾದ್ ಹಿದಾಯತ್ ನಗರ. ಅಸ್ಗರ್ ಕಬೀರ್. ಸೈಫ್. ಅಶ್ಪಾಕ್ ಬಟ್ಟಪಾಡಿ. ಕೋಶಾಧಿಕಾರಿಯಾಗಿ ಜಾಬಿರ್ ಹುಸೈನ್ ಹಿದಾಯತ್ ನಗರ. ಈ ಸಂದರ್ಭದಲ್ಲಿ ಸಬೀರ್ ಅಶ್ ಅರಿ. ಝುಬೈರ್ ಝುಹ್ರಿ. ಜಿ.ಎ.ಇಬ್ರಾಹಿಮ್. ಸಿರಾಜ್. ಹಮೀದ್ ತಲಪಾಡಿ. ಸಲೀಂ ಅಜ್ಜಿನಡ್ಕ ಮುಂತಾದವರು ಉಪಸ್ತಿತರಿದ್ದರು. ಇಬ್ರಾಹಿಮ್ ಆಸಿಫ್ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.