ತುಂಬೆ (www.vknews.com) : ಜೈ ಕರ್ನಾಟಕ ಕ್ರಿಕೆಟರ್ಸ್ ತುಂಬೆ ವತಿಯಿಂದ ಟಿ ಪಿ ಲ್ ಟ್ರೋಫಿ ಕ್ರೀಡಾ ಕೂಡ ತುಂಬೆ ಹತ್ತು ಏಕ್ರೆ ಮೈದಾನದಲ್ಲಿ ಭಾನುವಾರ ಜರುಗಿತು.
ಪಂದ್ಯ ಕೂಟವನ್ನು ಪ್ರೇಮನಾಥ್ ಶೆಟ್ಟಿ ಬಾಳ್ತಿಲ ಉದ್ಘಾಟಿಸಿದರು 6 ತಂಡಗಳ ಪಂದ್ಯಾಟದಲ್ಲಿ ಭಾಗವಹಿಸಿದ್ದು ಫೈನಲ್ ಕಾದಾಟದಲ್ಲಿ ಕೊನೆಗೆ ವಳವೂರು ಇಲೆವೆನ್ ತಂಡ ಬೊಳ್ಳಾರಿ ಫ್ರೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಟಿ ಪಿ ಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತು ಪಂದ್ಯ ಶ್ರೇಷ್ಟ ಪ್ರಶಸ್ತಿ ರಮೀಜ್ ವಳವೂರು ಶರಣಿ ಶ್ರೇಷ್ಠ ಪ್ರಶಸ್ತಿ ಕೌಶಿಕ ಪಡೆದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಜೆಡಿಎಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಹೆಗ್ಡೆ ಪ್ರಶಸ್ತಿ ವಿತರಿಸಿದರು.
ಕರ್ನಾಟಕ ರೈತ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ತುಂಬೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ವಳವೂರು ವಕೀಲರಾದ ಶಿವಾನಂದ’ ಸಾದಿಕ್ ಜಿ ಎ ‘ ಹರ್ಷಿತಾ ; ಸಂಗೀತಾ , ಪುದು ಪಂಚಾಯತ್ ಉಪಾಧ್ಯಕ್ಷ ಹಾಶೀರ್ ಅಮ್ಮೆಮಾರ್ ಇಶಾಕ್ ತುಂಬೆ ಅಮಾನ್ ಅಲ್ತಾಫ್ ತುಂಬೆ ಮತ್ತಿತರು ಉಪಸ್ಥಿರಿದ್ದರು ಅಫ್ಫರ್ ಉಜಿರೆಪಲ್ಲ ಕಾರ್ಯಕ್ರಮ ನಿರೂಪಿಸಿದರು.
ವರದಿ : ಎ ಆರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.