ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಸಾಧನೆಗೆ ಬಡತನ ಅಥವಾ ಇನ್ನಿತರ ವಿಚಾರಗಳು ಅಡ್ಡಿಯಾಗದು. ಸಾದಿಸಲು ದೃಡವಾದ ಮನಸ್ಸು ಇರಬೇಕು.
ಎಂದು ಸರಕಾರಿ ಮುಸ್ಲಿಂ ವಸತಿ ಶಾಲೆ ನಾಟೆಕಲ್. ಇದರ ಪ್ರಾಂಶುಪಾಲಕ. ಎನ್ ಎಸ್ ಉಮರ್ ಮಾಸ್ಟರ್ ಹೇಳಿದರು ಅವರು ಶೇ%100 ಫಲಿತಾಂಶ ಪಡೆದ ಮರ್ಕಝುಲ್ ಹಿದಾಯ ಮದರಸ ವಿಧ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೆಯರ್ ಮೆನ್ ಕೆ.ಎಮ್ ಅಬ್ದುಲ್ಲ ಹಾಜಿ. ಕಾರ್ಯದರ್ಶಿ ಫಾರೂಕ್ .ಯು. ಮುಖ್ಯ ಶಿಕ್ಷಕಿ ಮುಮ್ತಾಝ್ ಬೇಗ್ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ತಿತರಿದ್ದರು. ವಿಧ್ಯಾರ್ಥಿ ಗಳಿಗೆ ನಗದು ಪುರಸ್ಕಾರನೀಡಿ ಸನ್ಮಾನಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.