ದಕ್ಷ ಪೊಲೀಸ್ ಅಧಿಕಾರಿ ಶ್ರೀ ವಿ. ರಘು
ಪೊಲೀಸ್ ಇಲಾಖೆಯಲ್ಲಿ ರಘು.ವಿ ರವರು ಹಲವು ವರ್ಷಗಳಿಂದ ಮಾಲೂರು, ಆವಲಹಳ್ಳಿ, ವಿಶ್ವನಾಥಪುರ ಸೇರಿದಂತೆ ಹಲವು ಕಡೆಗಳಲ್ಲಿ ದಕ್ಷ ಹಾಗೂ ಪ್ರಮಾಣಿಕವಾಗಿ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿ ವಿಶಿಷ್ಟ ಅಧಿಕಾರಿಯಾಗಿದ್ದಾರೆ.
ಪ್ರಸ್ತುತ ರಘು.ವಿ ರವರನ್ನು CPI ಹುದ್ದೆಗೆ ಮುಂಬಡ್ತಿ ಪಡೆದುಕೊಂಡು ಕೋಲಾರದ ಡಿ.ಸಿ.ಆರ್.ಇ ಗೆ ವರ್ಗಾವಣೆ ಆಗಿದ್ದಾರೆ. ಜಿಲ್ಲೆಯಲ್ಲಿ ರಘು.ವಿ ರವರ ಮುಂಬಡ್ತಿಗೆ ಹಲವು ಯುವಕರು, ಅಭಿಮಾನಿಗಳು, ಹಲವು ಸಂಘ ಸಂಸ್ಥೆಗಳು ಶುಭಾಶಯ ಅರ್ಪಿಸಿದ್ದಾರೆ
ಮಾಲೂರಿನ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ಪ್ರಂಶಸೆ ವ್ಯಕ್ತಪಡಿಸಿ ಗೌರವನ್ವಿತ ಪೊಲೀಸ್ ಅಧಿಕಾರಗಳಾದ ರಘು.ವಿ ಸರ್ ದನಿ ಇಲ್ಲದ ಅನೇಕ ಸಮುದಾಯದವರಿಗೆ ನ್ಯಾಯ ನೀಡಿ ಪ್ರೀತಿಗಳಿಸಿ, ಶೋಷಿತ ಸಮಾಜಕ್ಕೆ ಶಕ್ತಿ ತುಂಬುವ ಇವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಇವರ ಸೇವೆ ಚಿನ್ನದ ಜಿಲ್ಲೆಯ ಕೋಲಾರದ ಜನತೆಗೆ ಅವಶ್ಯ ಎಂದರು.
ವರದಿ : ಶ್ರೀ ಲಕ್ಕೂರು ಎಂ. Nagaraj
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.