ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧೀನದ ರೈಂಬೋ ವಿಭಾಗವು ವಿದ್ಯಾರ್ಥಿಗಳಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ, ಜೂನ್ ತಿಂಗಳಲ್ಲಿ ವಿಧ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ‘ಮನೆಯಂಗಳದಲ್ಲಿ ಕೈತೋಟ’ ಯೋಜನೆಯಲ್ಲಿ, ಸುಳ್ಯ ಡಿವಿಷನ್ ಅಧೀನದ ಶಾಖೆಗಳ, ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಂಗಳದಲ್ಲಿ ತರಕಾರಿ, ಹೂವಿನ ಗಿಡಗಳು ನಡುವ ಮೂಲಕ ಭಾಗಿಯಾಗಿ ಇದನ್ನು ಸಂಪೂರ್ಣ ಯಶಸ್ವಿಗೊಳಿಸಿದರು.
ಡಿವಿಷನ್ ರೈಂಬೋ ಕಾರ್ಯದರ್ಶಿ ಕಲಾಂ ಝುಹ್ರಿ ಬೆಳ್ಳಾರೆ ಇದರ ಉಸ್ತುವಾರಿಯನ್ನು ವಹಿಸಿ ಆವಶ್ಯಕವಾದ ನಿರ್ದೇಶಗಳನ್ನು ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.