ಮಂಗಳೂರು (www.vknews.com) : ಮಕ್ಕಿ ಮನೆ ಕಲಾವೃಂದ ವತಿಯಿಂದ ಆನ್ ಲೈನ್ ಮೂಲಕ ಭಾನುವಾರ(5-9-2021) ವಿವಿಧ ಶಾಲಾ- ಕಾಲೇಜುಗಳ ಶಿಕ್ಷಕರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿನ್ಸೆಂಟ್ ಡಿಕೋಸ್ತ ಸಾಣೂರು, ಶರ್ಮಿಳಾ ಎಂ ಉಳ್ಳಾಲ, ಡಾ.ಪ್ರಭಾತ್ ಬಲ್ನಾಡು ಮೂಡುಬಿದಿರೆ, ಸುಧಾರಾಣಿ ಕಿನ್ನಿಗೋಳಿ, ವಿನಯ ಚಂದ್ರ ಸಿದ್ಧಕಟ್ಟೆ, ನಿತೇಶ್ ಬಳ್ಳಾಲ್ ಮೂಡುಬಿದಿರೆ, ವಂದನಾ ರೈ ಕಾರ್ಕಳ, ಮಹಾವೀರ ಜೈನ್ ಇಚ್ಲಂಪಾಡಿ, ಪ್ರಸಾದ್ ಆಚಾರ್ಯ ವಿ ಮೂಡುಬಿದಿರೆ , ಸರ್ವಾಣಿ ಡಿ ಹೆಗ್ಡೆ ಹೊರನಾಡು, ಮೇಘಶ್ರೀ ಕಜೆ , ನಯನ ಪ್ರಭು ಕಲ್ಲಬೆಟ್ಟು, ಅನುಷಾ ಜೈನ್ ನೆಲ್ಯಾಡಿ, ಜಗದೀಶ್ ಬಾರಿಕೆ ಉಪ್ಪಿನಂಗಡಿ, ಚಿತ್ರಾಕ್ಷಿ ಎ ಸುರತ್ಕಲ್ ಭಾಗವಹಿಸಿದ್ದರು. ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ಸುದೇಶ್ ಕುಮಾರ್ ಮಂಗಳೂರು ನಿರೂಪಿಸಿದರು. ನಿರಂಜನ್ ಜೈನ್ ಕುದ್ಯಾಡಿ, ಧಾತ್ರಿ ಮಂಗಳೂರು, ಮಹಾವೀರ ಪ್ರಸಾದ್ ಹೊರನಾಡು ಸಹಕರಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.