ಬೆಂಗಳೂರು (ವಿ ಕೆ ನ್ಯೂಸ್) ; ಬೆಂಗಳೂರಿನ ರೀಜೆನ್ಸಿ ಇಂಟರ್ ನ್ಯಾಷನಲ್ ಥಿಯೋಲೋಜಿಕಲ್ ಕಾಲೇಜು ವತಿಯಿಂದ ಬೆಂಗಳೂರಿನ YMCA ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಸಮಾಜ ಸೇವಕಿ ಜೆಡಿಎಸ್ ಮಂಗಳೂರು ದಕ್ಷಿಣ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆಯವರ ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಡಾ ಸಿ ಎನ್ ಮಂಜುನಾಥ್ {ಕಾರ್ಡೊಲೊಜಿಸ್ಟ್ ಜಯದೇವ ಆಸ್ಪತೆ ಬೆಂಗಳೂರು } ನವೀನ್ ಕುಮಾರ್ {ನಿರ್ದೇಶಕರು BIMEL ಬೆಂಗಳೂರು } ರೇವ್| ಡಾ ಸ್ಯಾಮ್ಯುಯೆಲ್ ಸುನಿಲ್ ಕುಮಾರ್ ಮತ್ತು ರೇವ್ | ಸಾಲೆಜ್ ಆಂಟೋನಿ ಸಮೈ ಮಲೇಷ್ಯಾ ಉಪಸ್ಥಿರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.