(www.vknews.in) : ದಾರುಲ್ ಉಲೂಂ ವುಮೆನ್ಸ್ ಶರೀಅತ್ ಕಾಲೇಜು ಮಿತ್ತಬೈಲ್ ನಲ್ಲಿ ನಿರಂತರ ಮೂರು ವರ್ಷಗಳ ಕಾಲ ದೀನೀ ವಿಧ್ಯಾಭ್ಯಾಸ ಪೂರ್ತಿಗೊಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಪ್ರಸ್ತುತ ಅದೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಸೀನಾ ಮಲ್ಲೂರು ದೆಮ್ಮಲೆ ನೂರುಲ್ ಉಲೂಂ ಅರೇಬಿಕ್ ವಿದ್ಯಾಲಯದ ಹಳೇ ವಿದ್ಯಾರ್ಥಿ.
ಸಮಾಜ ಸೇವಕರಾದ ಎಂ.ಟಿ. ಅಬ್ದುಲ್ ಕರೀಂ ಮತ್ತು ಸಮೀರಾ ದಂಪತಿಗಳ ಸುಪುತ್ರಿ. ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ ನಡೆದ ಸನದುದಾನ ಸಮ್ಮೇಳನದಲ್ಲಿ ಪಾಣಕ್ಕಾಡ್ ಶಫೀಕಾಲಿ ಶಿಹಾಬ್ ತಂಙಳ್ ಅಲ್- ಸವಿಯ್ಯ ಬಿರುದು ಪ್ರದಾನ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.