”ವಿಶ್ವ ಕನ್ನಡಿಗ ನ್ಯೂಸ್” ತನ್ನ ಹನ್ನೆರಡು ಸಂವತ್ಸರ ವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ, ಸ್ವತಂತ್ರ ಪತ್ರಿಕಾ ಮಾಧ್ಯಮವಾಗಿ, ಓದುಗರ ಆರೋಗ್ಯಕರ ಗ್ರಹಿಕೆ ವ್ಯವಸ್ಥೆ ಸೃಷ್ಟಿಸಿದ ನಿಮ್ಮ ಕಾರ್ಯವೈಖರಿ ಅದ್ಬುತ.
ದೈತ್ಯ ಮಿತ್ಯ ಪ್ರವಾಹಗಳ ವಿರುದ್ಧದ ನಿಮ್ಮ ಹನ್ನೆರಡು ವರುಷಗಳ ದಾಟುವಿಕೆ, ಒಂದು ನಿರ್ಧಿಷ್ಟ ಸಮಾಜ ನಾಗರಿಕ ವ್ಯವಸ್ಥೆಯನ್ನೇ ಸೃಷ್ಟಿಸಿರಬಹುದು. ಈ ವ್ಯವಸ್ಥೆಯ ಕೊಂಡಿಯೇ ವಿಶ್ವ ಕನ್ನಡಿಗ ನ್ಯೂಸ್, ಈ ಲಿಂಕ್ ಬಲಗೊಳ್ಳಲಿ, ವಿಸ್ತರಿಸಲಿ ಎಂದು ಹಾರೈಸುತ್ತೇನೆ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.