ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಈದ್ ಸಂದೇಶ, ಸಾಮೂಹಿಕ ಪ್ರಾರ್ಥನೆ ನಡೆಯಿತು.
ಈದ್ ದಿನದ ಸಂದೇಶ ನೀಡಿದ ಬೆಳ್ಳಾರೆ ಮಸೀದಿಯ ಖತೀಬರಾದ ಬಹು ಯೂನುಸ್ ಸಖಾಫಿ ವಯನಾಡ್ ರವರು ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ದೊಂದಿಗೆ ಜೀವಿಸಿ ಪರಸ್ಪರ ಸಹಕಾರ ಮನೋಭಾವದಿಂದ ನಡೆದುಕೊಂಡು ಆಯುಷ್ಯ ಕಾಲವನ್ನು ಧನ್ಯಗೊಳಿಸಲು ತಯಾರಾಗಬೇಕು. ಎಂದು ಕರೆ ನೀಡಿದರು.
ಈದ್ ನಮಾಝ್ ಹಾಗೂ ಖುತುಬಾಕ್ಕೆ ಬಹು ಯೂನುಸ್ ಸಖಾಫಿ ವಯನಾಡ್ ನೇತ್ರತ್ವ ನೀಡಿದರು. ಜಮಾಅತರು ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂತಸ ಪಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.