ಉತ್ತರಕನ್ನಡ (ವಿಶ್ವ ಕನ್ನಡಿಗ ನ್ಯೂಸ್) ; ಹಲವರಿಗೆ ವಂಚಿಸಿದ ಆರೋಪದಲ್ಲಿ ನಕಲಿ ಸ್ವಾಮಿ ಶೇಖರ್ ಪಟಗಾರ ಅಲಿಯಾಸ್ ಸತ್ಯಾನಂದ ಸ್ವಾಮಿ ಎಂಬವರನ್ನು ಅಂಕೋಲಾ ಶಿರಶಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅಂಕೋಲಾ ತಾಲೂಕಿನಲ್ಲಿ ವಾಸ್ತವ್ಯ ಇದ್ದ ಶೇಖರ್ ಎಂಬಾತ ಬಳಿಕ ನಾನು ಸ್ವಾಮಿ ಎಂದು ಹೇಳಿಕೊಂಡು ನಂಬಿಸಿ ಹಲವರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.