ಹುಬ್ಬಳ್ಳಿ (www.vknews.in) : ಧಾರ್ಮಿಕವಾಗಿ ಹಿಂದುಳಿದ ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿ ನಗರದ ಮಧ್ಯದಲ್ಲಿ ಝೈನ್ ಎಜ್ಯು & ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು. ನಾವು ಹಲವಾರು ಯೋಜನೆಯನ್ನು ಹೊಂದಿದ್ದು ಮುಖ್ಯವಾಗಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಎರಡು ಒಂದೇ ಸೂರಿನಡಿಯಲ್ಲಿ ಒಳಗೊಂಡ ಶರೀಅತ್ ಕಾಲೇಜು, ಮದ್ರಸಾ ಶಿಕ್ಷಣ, ದಾರಿತಪ್ಪುತ್ತಿರುವ ಯುವಕರಿಗಾಗಿ ವಿಷೇಶ ತರಗತಿ, ಹಳ್ಳಿ ದಅ್’ವಾ, ರಿಲೀಫ್ ಇನ್ನಿತರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಲಹಾ ಸಮಿತಿ : ಸಯ್ಯಿದ್ ಸಾಲಿಂ ತಂಙಳ್ ಮಲಪ್ಪುರಂ, ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಬೆಳಗಾವಿ, ಸಿರಾಜುದ್ದೀನ್ ಸಖಾಫಿ ಮರ್ಕಝ್, ರಫೀಖ್ ಝುಹ್ರಿ ಮಂಗಳೂರು, ಸಬೀರ್ ಮೌಲಾನಾ ಹುಬ್ಬಳ್ಳಿ
ಪದಾಧಿಕಾರಿಗಳು : ಚೇರ್ಮನ್ : ಮೌಲಾನಾ ಉಸ್ಮಾನ್ ಮಿಸ್ಬಾಹಿ. ವೈಸ್ ಚೇರ್ಮನ್ : ಶರೀಫ್ ಸಖಾಫಿ ಕುಟ್ಟಶ್ಶೇರಿ. ಪ್ರಧಾನ ಕಾರ್ಯದರ್ಶಿ : ಅಬ್ದುಲ್ ರಶೀದ್ ಅಲ್ ಅತ್ತಾರಿ ಮಂಗಳೂರು. ಕಾರ್ಯದರ್ಶಿ : ಖಲೀಲ್ ನಈಮಿ ಹುಬ್ಬಳ್ಳಿ. ಕೋಶಾಧಿಕಾರಿ : ಹನೀಫ್ ಸಖಾಫಿ ಸಾಲೆತ್ತೂರು. ಅಬ್ದುಲ್ ರಶೀದ್ ಅಲ್-ಅತ್ತಾರಿ ಸ್ವಾಗತಿಸಿ ಖಲೀಲ್ ನಈಮಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.