ಸೊಹಾರ್(ವಿಶ್ವಕನ್ನಡಿಗ ನ್ಯೂಸ್):ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ಇದೇ ರಬೀಉಲ್ ಅವ್ವಲ್ ನಲ್ಲಿ( October 05)ಕ್ಕೆ ಹಮ್ಮಿಕೊಂಡಿರುವ ಪವಿತ್ರ ಉಮ್ರಾ (ಮಕ್ಕಾ – ಮದೀನ)ಯಾತ್ರೆಯಲ್ಲಿ, ಉಮ್ರಾ ಯಾತ್ರೆ ಹೊರಡಲಿರುವ KCF ಸೊಹಾರ್ ಝೋನ್ ಸದಸ್ಯರಾದ ಅಬ್ದುಲ್ ಅಮೀರ್ ಕುಂದಾಪುರ ಇವರಿಗೆ ಬೀಳ್ಕೊಡುಗೆ ಹಾಗೂ ದುಅ ಕಾರ್ಯಕ್ರಮ ಫಲಜ್ ನಲ್ಲಿ ನಡೆಯಿತು.
ಕೆಸಿಎಫ್ ಸೊಹಾರ್ ಝೋನ್ ಪ್ರದಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಸ್ವಾಗತಿಸಿದರು. ಕೆಸಿಎಫ್ ಒಮಾನ್ ಇಹ್ಸಾನ್ ಕರ್ನಾಟಕ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್ , ಕೆಸಿಎಫ್ ಒಮಾನ್ ಮೀಡಿಯಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ ಸುಳ್ಯ, ಕೆಸಿಎಫ್ ಸೊಹಾರ್ ಝೋನ್ ಸಂಘಟನಾ ಅಧ್ಯಕ್ಷ ಅಶ್ರಫ್ ಕುತ್ತಾರ್, ಸೊಹಾರ್ ಝೋನ್ ಇಹ್ಸಾನ್ ವಿಭಾಗದ ಅಧ್ಯಕ್ಷ ಆರಿಫ್ ಮದಕ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.