ಜೆದ್ದಾ(www.vknews.in): ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ರಿಯಾದ್ನ ಅರ್ಕಾ ಪ್ಯಾಲೇಸ್ನಲ್ಲಿ ನಡೆದ ಸಚಿವ ಸಂಪುಟ ಸಭೆಯು ವಿವಿಧ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. 2023 ಹಜ್ ಋತುವಿನ ಕೆಲಸದ ಭಾಗವಾಗಿ ಬಲಿ ಕರ್ಮ ಮತ್ತು ಸಂಬಂಧಿತ ಕೆಲಸಗಳಿಗೆ ಸಂಬಂಧಿಸಿದಂತೆ ದೇಶಕ್ಕೆ ಬರುವ ವಿದೇಶಿ ಉದ್ಯೋಗಿಗಳ ಪ್ರವೇಶ ವೀಸಾ ಶುಲ್ಕವನ್ನು ಸೌದಿ ಸರ್ಕಾರ ಭರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಇತ್ತೀಚೆಗೆ ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಪವಿತ್ರ ಕುರಾನ್ ಪ್ರತಿಗಳನ್ನು ಸುಟ್ಟುಹಾಕಿರುವುದನ್ನು ಕೌನ್ಸಿಲ್ ಬಲವಾಗಿ ಖಂಡಿಸಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.