ಉಳಿ (www.vknews.in) : ತುಂಬೆದಡ್ಕ ತ್ವಾಹಾ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆ ಶುಕ್ರವಾರ ಸಂಜೆ ಮಸೀದಿಯಲ್ಲಿ ನಡೆಯಿತು. ಗೌರವಾಧ್ಯಕ್ಷರಾದ ಸಯ್ಯದ್ ಸಾದಾತ್ ತಂಙಳ್ ಆಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಸಯ್ಯದ್ ಸಾಬಿತ್ ತಂಙಳ್ ಪಾಟ್ರಕೋಡಿ ಉದ್ಘಾಟಿಸಿದರು.
ಜಮಾತಿಗೊಳಪಟ್ಟ ಹದಿಮೂರು ಮಂದಿಯ ಹೊಸ ಆಡಳಿತ ಸಮಿತಿಯಲ್ಲಿ ಅಧ್ಯಕ್ಷರಾಗಿ ಹಮೀದ್ ತುಂಬೆದಡ್ಕ, ಕಾರ್ಯದರ್ಶಿಯಾಗಿ ನಝೀರ್ ಮಸೀದಿ ಬಳಿ ಮತ್ತು ಕೋಶಾಧಿಕಾರಿಯಾಗಿ ಅಝೀಝ್ ಮಸೀದಿಬಳಿ ಆಯ್ಕೆಯಾದರು. ಪ್ರಸ್ತುತ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಯ್ಯದ್ ಸಾದಾತ್ ತಂಙಳ್ ಗುರುವಾಯನಕೆರೆ ಹಿತವಚನಗಳನ್ನು ನೀಡಿ ಪ್ರಾರ್ಥಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.