(www.vknews.in) ; ಸುಳ್ಯ KMJ,SჄS,SSF ಗಾಂಧಿನಗರ ಯುನಿಟ್ ವತಿಯಿಂದ MJM ಮಸೀದಿಯಲ್ಲಿ ದರ್ಸ್ ನಡೆಸುತ್ತಿರುವ ಶರಫುದ್ದೀನ್ ಸ ಅದಿ ಉಸ್ತಾದ್ ಹಾಗೂ ರೌಲತುಲ್ ಉಲೂಮ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ರಾತ್ರಿ 9:30 ಕ್ಕೆ ಸರಿಯಾಗಿ ಸುನ್ನೀ ಸೆಂಟರ್ ನಲ್ಲಿ ನಡೆಸಲಾಯಿತು,ಇದರ ಅಧ್ಯಕ್ಷತೆ ಯನ್ನು KMJ ಗಾಂಧಿನಗರ ಯುನಿಟ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪ್ಪಳ್ಳ ವಹಿಸಿ, ದುವಾ ಶರಫುದ್ದೀನ್ ಸಅದಿ ಉಸ್ತಾದ್ ನೆರವೇರಿಸಿದರು,ಕಿರಾಹತ್ ನಿಝಾಂ ಪರಪ್ಪ ನಿರ್ವಹಿಸಿದರು,ಉದ್ಘಾಟನೆ ಯನ್ನು KMJ ಯುನಿಟ್ ಕಾರ್ಯದರ್ಶಿ ಅಬ್ದುಲ್ಲಾ ಸಖಾಫಿ ಪಾರೆ ನಿರ್ವಹಿಸಿದರು,ಪ್ರಾಸ್ತಾವಿಕ ಭಾಷಣವನ್ನು ಅಶ್ರಪ್ ಕಾಮಿಲ್ ಸಖಾಫಿ ಖತೀಬ್ MJM ಸುಳ್ಯ ನಡೆಸಿದರು,
ಮುಖ್ಯ ಅತಿಥಿಗಳಾಗಿ KMJ ಸರ್ಕಲ್ ಅಧ್ಯಕ್ಷರಾದ ಹಮೀದ್ ಬೀಜ ಕೊಚ್ಚಿ,SYS ಸರ್ಕಲ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕ್ಕಾರ್ ,KMJ ಸದಸ್ಯರಾದ ಅಬ್ದುಲ್ ಲತೀಫ್ ಸಖಾಫಿ ಬಾಲಮಕ್ಕಿ,ರವೂಫ್ ಝುಹಿರಿ,SYS ಯುನಿಟ್ ಕೋಶಾಧಿಕಾರಿ ನೌಶಾದ್ ಕೆರೆಮೂಲೆ,SSF ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಳು,SSF ಯುನಿಟ್ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಳು,SYS ಸರ್ಕಲ್ ಸೋಶಿಯಲ್ ಕಾರ್ಯದರ್ಶಿ ಹಾರಿಸ್ ಸಿ.ಎ ಬಾಗವಹಿಸಿದರು.
ಕಾರ್ಯಕ್ರಮದಲ್ಲಿ ಅಶ್ರಪ್ ಬುಶ್ರ,ನಾಫಿ ಕೆರೆಮೂಲೆ,ಮುನೀರ್ ಆಟೋ,SYS ಸಾಂತ್ವನ ಕಾರ್ಯದರ್ಶಿ ರಶೀದ್ ಕೆರೆಮೂಲೆ, ಅಝೀಝ್ ಪೊಟ್ವೇರ್, ಮಹಮ್ಮದ್ ಪೈಂಟರ್,ಮಹಮ್ಮದ್ ಸ್ಟಾಂಡರ್ಡ್,ಸ್ವಾದಿಕ್ ನಾವೂರು ಭಾಗವಹಿಸಿದರು, SჄSಯುನಿಟ್ ಕಾರ್ಯದರ್ಶಿ ಸಿದ್ದೀಕ್ ಬಿ.ಎ ಎಲ್ಲರನ್ನೂ ಆದರ ಪೂರ್ವಕ ಸ್ವಾಗತಿಸಿ,SYS ದಅವಾ ಕಾರ್ಯದರ್ಶಿ ರಶೀದ್ ಝೈನಿ ಪೆರಾಜೆ ವಂದಿಸಿದರು,ನಿರೊಪಣೆ ಆರಿಪ್ ಬುಶ್ರ ನಿರ್ವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.