(www.vknews.in) ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, (ಡಿಕೆಯಸ್ಸಿ) ಮಂಗಳೂರು ಇದರ ದಮ್ಮಾಮ್ ವಲಯ ಅಧೀನದ ಜುಬೈಲ್ ಘಟಕ ಹಾಗೂ ಜುಬೈಲ್ ಯೂತ್ ವಿಂಗ್ ಜಂಟಿ ಆಶ್ರಯದಲ್ಲಿ 31, ಮಾರ್ಚ್ 2023 ಶುಕ್ರವಾರ ಜುಬೈಲ್ ಅಲ್ ಅಂದಲೈಸಿಯ್ಯ ಹಾಲ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಮೀಟ್ ಆಯೋಜಿಸಲಾಗಿದೆ.
ಇದರ ಪ್ರಯುಕ್ತ ಆಹ್ವಾನ ಪತ್ರಿಕೆಯನ್ನು ಮಾರ್ಚ್ 10 ರಂದು ನಡೆದ ದಮ್ಮಾಂ ವಲಯ ಮಹಾಸಭೆಯಂದು ಜುಬೈಲ್ ನಲ್ಲಿ ಬಿಡುಗಡೆ ಗೊಳಿಸಲಾಯಿತು. ಚೇಯರ್ಮ್ಯಾನ್ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಯವರ ನೇತೃತ್ವದಲ್ಲಿ ನಡೆಯುವ ಈ ಬ್ರಹತ್ ಇಫ್ತಾರ್ ಕೂಟಕ್ಕೆ ಆಗಮಿಸಿ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.