ಪುತ್ತೂರು (www.vknews.in) : ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಗೆ ಒಳಪಟ್ಟ ಚಿಕ್ಕಪುತ್ತೂರು ನಿವಾಸಿಯಾಗಿರುವ ಎಲ್.ಟಿ.ಬಾವು(ಎಲ್.ಟಿ.ಮುಹಮ್ಮದ್) ರವರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರು ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಎಲ್.ಟಿ.ಅಬ್ದುಲ್ ರಝಾಕ್ ಹಾಜಿಯವರ ತಮ್ಮ ಮತ್ತು ಅಬ್ದುಲ್ ಹಮೀದ್ ಹಾಗೂ ಗಲ್ಫ್ ಉದ್ಯೋಗಿ ಫಾರೂಕ್ ರವರ ಸಹೋದರ ಹಾಗೂ ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿ ಮಹರೂಫ್ ರವರ ತಂದೆಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.