(www.vknews.in) : ಮೊನ್ನೆ ಮೊನ್ನೆ ಪಿಯುಸಿ ರಿಸಲ್ಟ್ ಎನೌನ್ಸ್ ಆಯ್ತಲ್ವೇ. ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ವೇದಾಂತ್ ಅವರ ಬದುಕಿನ ಸ್ಟೋರಿ ಬಲು ರೋಚಕ.
ಅಂದಹಾಗೆ ವೇದಾಂತ್ ಎಸ್ಸೆಸ್ಸೆಲ್ಸಿಯಲ್ಲೂ ಉತ್ತಮ ಸಾಧನೆ ಮಾಡಿದ ಕಾರಣ ವಸತಿ ನಿಲಯದಲ್ಲಿ ಉಳಕೊಳ್ಳಲು ಸೀಟು ಸಿಕ್ಕಿತ್ತು. ಪಿಯುಸಿ ಕಲಾ ವಿಭಾಗದಲ್ಲಿ 600 ರಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆದ ವೇದಾಂತ್ ಐಎಎಸ್ ಅಥವಾ ಕೆಎಎಸ್ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸರಕಾರದ ಯೋಜನೆಗಳು ಈ ರೀತಿ ಸದುಪಯೋಗ ಆದರೆ ಗೃಹ”ಲಕ್ಷ್ಮಿ”ಗೆ “ಸರಸ್ವತಿ” ಒಲಿದಂಗಾಯ್ತು ಎನ್ನಬಹುದಲ್ವೇ?
-ರಶೀದ್ ವಿಟ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.