(www.vknews. in) ; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ಪೇರಡ್ಕ ಸ್ವಂತ ಬೂತ್ ನಂಬ್ರ 224ರಲ್ಲಿ ಇಂದು 37 ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿಗೆ ಅವರಿಗೆ ಮತ ನೀಡಲು ವಿನಂತಿಸಿದರು
ಈ ಸಂದರ್ಭದಲ್ಲಿ ಹಿರಿಯರಾದ ಪಿ ಎ ಉಮ್ಮರ್ ಹಾಜಿ ಗೂನಡ್ಕ,ಅಬೂಸಾಲಿ ಗೂನಡ್ಕ,ಸವಾದ ಗೂನಡ್ಕ,ರವಿಚಂದ್ರ ಗೂನಡ್ಕ, ಅವಿನಾಶ್ ಗೂನಡ್ಕ,ಮತ್ತಿತರು ಉಪಸ್ಥಿತರಿದ್ದರು ಬೂತ್ ನಂಬ್ರ 225 ರಲ್ಲಿ 30 ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷರುಗಳಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ,ಯಮುನಾ ಬಿ ಎಸ್,ಉಸ್ತುವಾರಿ ರಹೀಮ್ ಬೀಜದಕಟ್ಟೆ, ಪಂಚಾಯತ್ ಸದಸ್ಯೆ ಶ್ರೀಮತಿ ಅನುಪಮ, ಹಿರಿಯರಾದ ಕುಂಞಿ ಕಣ್ಣನ್,ನಾರಾಯಣ ಕೆ ಎಸ್ ಹನೀಫ್ ಕಡೆಪಾಲ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.