(www.vknews.in) : ಈ ನಾಡಿನ ಏಳಿಗೆಗಾಗಿ ಸಮಾಜಕ್ಕೆ ದೇಶಕ್ಕೆಭದ್ರ ಬುನಾದಿ ಹಾಕುವ ಅಭ್ಯರ್ಥಿ ಗಳಿದ್ದಾರ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ, ನಮ್ಮ ಮೌನ ಅನ್ಯಾಯ ದೇಶದ ನಾಶಕ್ಕೆ ಕಾರಣವಾಗಬಾರದು.
ಆದುದರಿಂದ ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯುತ ನಾಯಕರು 100% ಮತದಾನವಾಗುವಂತೆ ನೋಡಿ ಕೊಳ್ಲಿ ಮತದಾನದಂದು ಪ್ರತಿಯೊಂದು ಏರಿಯದಲ್ಲಿ ಎಲ್ಲರೂ ಮತದಾನ ಮಾಡುವಂತೆ,ಯಾರು ಬಾಕಿಯಾಗದಂತೆ ನೋಡಿ ಕೊಳ್ಲಿ,ಈ ದೇಶದ ಉಳಿವಿಗಾಗಿ ಶ್ರಮಿಸಬೇಕಾದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿ.
ಹೈದರ್ ಅಡೆಕ್ಕಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.