ಬಂಟ್ವಾಳ(www.vknews.in):SKSSF ಕುಕ್ಕಾಜೆ ಕ್ಲಸ್ಟರ್ ಸರ್ಗಲಯ ಸಮಿತಿ ರಚನಾ ಕಾರ್ಯಕ್ರಮ ಇಂದು ರಾತ್ರಿ 7.30 ಗಂಟೆಗೆ ಸರಿಯಾಗಿ ಶಂಸುಲ್ ಉಲಮಾ ಕ್ರಿಯಾ ಸಮಿತಿ ಕಛೇರಿಯಲ್ಲಿ ನಡೆಯಿತು. SKSSF ಕುಕ್ಕಾಜೆ ಕ್ಲಸ್ಟರ್ ಅಧೀನದಲ್ಲಿರುವ ಎಲ್ಲಾ ಯುನಿಟ್ ಸರ್ಗಲಯ ಕಾರ್ಯದರ್ಶಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ SKSSF ಕುಕ್ಕಾಜೆ ಕ್ಲಸ್ಟರ್ ಸರ್ಗಲಯ ಉಸ್ತುವಾರಿ ಹಾರಿಸ್ ಅಝ್ಹರಿ ಅಧ್ಯಕ್ಷತೆ ವಹಿಸಿ ದುಆ ಗೆ ನೇತೃತ್ವ ನೀಡಿದರು.SKSSF ವಿಟ್ಲ ವಲಯ ಪ್ರ. ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಕಡಂಬು ಕಾರ್ಯಕ್ರಮ ಉದ್ಘಾಟಿಸಿದರು. SKSSF ವಿಟ್ಲ ವಲಯ ಸರ್ಗಲಯ ಕಾರ್ಯದರ್ಶಿ ಸಿರಾಜ್ ಮುಸ್ಲಿಯಾರ್ ಸರ್ಗಲಯದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ SKSSF ಕುಕ್ಕಾಜೆ ಕ್ಲಸ್ಟರ್ ಅಧ್ಯಕ್ಷರು ಹಂಝ ಕುರಿಯಪ್ಪಾಡಿ, ಅಡ್ವೊಕೇಟ್ ಬದ್ರುದ್ದೀನ್ ಕುಕ್ಕಾಜೆ. SKSSF ಕುಕ್ಕಾಜೆ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ರಝಾಕ್ ಮಂಚಿ, ಶಫೀಕ್ ಕುಕ್ಕಾಜೆ, ಅಶ್ರಫ್ ಇರಾ, ಸಿದ್ದೀಕ್ ಇರಾ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು. 2020-2021 ನೇ ಸಾಲಿನ SKSSF ಸರ್ಗಾಲಯ ಕುಕ್ಕಾಜೆ ಕ್ಲಸ್ಟರ್ ರೂಪಿಕರಣ ಮಾಡಲಾಯಿತು.
ಚೆಯರ್ಮಾನ್:- ಅನ್ಸಾರ್ ಅಝ್ಹರಿ*L
ಕಾರ್ಯದರ್ಶಿ:- ಮುಹಮ್ಮದ್ ಹಾರಿಸ್ ಅಝ್ಹರಿ
ಕನ್ವಿನರ್:- ಶಫೀಕ್ ಕುಕ್ಕಾಜೆ
ವೈ. ಚೆಯರ್ಮಾನ್:- ನೌಫಲ್ ಪದವು, ಮಹ್ಶೂಖ್ ಕುಕ್ಕಾಜೆ
ವೈ.ಕನ್ವಿನರ್:- ರಾಝಿಕ್ ನೋಳ, ಶಾಹಿದ್ ಇರಾ
ವ.ಕನ್ವಿನರ್:- ತಖಿಯುದ್ದೀನ್ ಪಂಜಿಕಲ್ಲು
ಸದಸ್ಯರು:- ಸಿರಾಜ್ ಕಾಪಿಕ್ಕಾಡ್
ಹಾರಿಸ್ ಅಝ್ಹರಿ ಕಾಪಿಕಾಡ್ ಉಸ್ತುವಾರಿ-ಕಾರ್ಯದರ್ಶಿ SKSSF ಕುಕ್ಕಾಜೆ ಕ್ಲಸ್ಟರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.