????????????????????????????????????
ಶಾಲೆಯಲ್ಲಿ 39 ವಿದ್ಯಾರ್ಥಿಗಳು ಪರೀಕ್ಷೆ ನೀಡಿ ಎಲ್ಲರು ತೇರ್ಗಡೆಯಾಗಿದ್ದಾರೆ ಅದರಲ್ಲಿ ಜಿ.ಸಿಂಚನಾರಾಜ್ 455 ಅಂಕಗಳು (91%),ಬಿ.ಟಿ.ಮಹಾನ್ತ್ 423 ಅಂಕಗಳು(85%) ಹಾಗೂ ಹೆಚ್.ಎಸ್.ಮೋನಿಕಾ 422 ಅಂಕಗಳು(84.2%) ಅಂಕಗಳು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಅದಕ್ಕಾಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಗುಡಿಯಪ್ಪ,ಕಾರ್ಯದರ್ಶಿ ರಾಜೀವ್ಕುಮಾರ್ ಹಾಗೂ ಪ್ರಾಂಶುಪಾಲರಾದ ಡಾ.ಮನುಶ್ರೀ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.