ಮಂಗಳೂರು (www.vknews.com) : ಕೆ.ಸಿ.ರೋಡ್ ಸೆಂಟರ್ ಎಸ್.ವೈ.ಎಸ್ ಇದರ ವತಿಯಿಂದ ಜನಜಾಗೃತಿ ಅಭಿಯಾನ ಇತ್ತೀಚೆಗೆ ಜರಗತು ಜಾಗೃತಿ ವಾಹನ ಉಚ್ಚಿಲ ಜುಮಾ ಮಸ್ಜಿದ್ ನಿಂದ ಚಾಲನೆ ಗೊಂಡು ಬಟ್ಟಪಾಡಿ, ಪೆರಿಬೈಲ್, ಕೊಪ್ಪಳ, ಮೆರಳಗುಡ್ಡೆ, ನಯಪಟ್ಣ, ಉಚ್ಚಿಲ, ಉಚ್ಚಿಲಗುಡ್ಡೆ, ಕೋಟೆಕಾರ್, ಬೀರಿ, ಮಾಡೂರ್, ಸಂಕೊಳಿಗೆ, ಅಜ್ಜಿನಡ್ಕ, ಕೊಳಂಗರೆ, ಕೊಮರಂಗಳ, ಕಾಪಿಕ್ಕಾಡ್, ಶಾಂತಿನಗರ, ಯುಜಿಗೇಟ್, ಕೆ.ಸಿ.ನಗರ, ಮಕ್ಯಾರ್, ಪಿಲಿಕುರ್, ಪಂಜಳ,ಮೇಗಿನಪಂಜಳ,ಕುತುಬಿನಗರ,ಮೀನಾದಿ,ಕೈಕಂಬ,ಹಿದಾಯತ್ ನಗರ,ಹೊಸನಗರ,ಪೂಮಣ್ಣು, ತಲಪಾಡಿ,ಕಾಟುನ್ಗರೆಗುಡ್ಡೆ ಮತ್ತು ಕೆಸಿರೋಡ್ ಪ್ರದೇಶದಲ್ಲಿ ಸಂಚರಿಸಿ ಜನರಲ್ಲಿ ಕೋವಿಡ್ ಹಾಗೂ ಮಾದಕ ದ್ರವ್ಯ ಕುರಿತಾಗಿ ಜಾಗೃತಿ ಮೂಡಿಸಲಾಯಿತು ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರು ಉಪಸ್ತಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.