(www.vknews.in) ಧಾರಾವಾಡ ತಾಲೂಕ ವೀರಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ , ಕಲಘಟಗಿ ವಿಧಾನ ಸಭೆಯ ಶಾಸಕರಾದ ಶ್ರೀ ಸಿ ಎಮ್ ನಿಂಬನ್ನವರ ನೂತನವಾಗಿ ಮಂಜೂರಾದ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೇರವೇರಿಸಿದರು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಈರಣ್ಣ ಮುರಗೋಡ, ಸಂಜು ಜೀರಗೋಡ ಹಾಗೂ ಶಾಲಾ ಪ್ರಧಾನ ಗುರುಮಾತೆ ಶ್ರೀಮತಿ ಕಸ್ತೂರಿಯವರು ಮಾನ್ಯ ಶಾಸಕರನ್ನು ಸನ್ಮಾನಿಸಿ ಶಾಲಾಭಿವೃದ್ದಿಗೆ ಸಂಬಂದಿಸಿದ ಕೆಲ ಕಾರ್ಯಗಳಿಗಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀಮತಿ ರಾಘವೇಣಿ ಸುನಿಲ ಪಾಟೀಲ, ಕಲ್ಮೇಶ ಬೇಲೂರ. ಗ್ರಾಮದ ಹಿರಿಯರಾದ ಶ್ರೀ ಸಿದ್ದಪ್ಪ ವಾಘ ಶ್ರೀ ಶಂಕರ ಬೋಗೂರ, ಭೀಮನಗೌಡ ಪಾಟೀಲ, ,ದ್ಯಾಮವ್ವ ಗಂಡಗುದರಿ, ಫಕ್ಕೀರಪ್ಪ ಕೋಟೂರ, ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶ್ರೀ ವಿಠ್ಠಲ ಕಾಡೇನವರ ಸಿ, ಆರ್ ಪಿ ಶ್ರೀ ಬಸವರಾಜ ಶಿಕ್ಷಕರಾದ ಶ್ರೀ ಕಲ್ಲಪ್ಪ ಅಮ್ಮೀನಬಾವಿ, ಸವಿತಾ ಮಾದರ, ಗೀತಾ ಕುಲಕರ್ಣಿ ಹಾಜರಿದ್ದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.