ತಲಪಾಡಿ ಕೆ ಸಿ ರೋಡ್ (www.vknews.com) : ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಹಾಗೂ . ಎಸ್ ಜೆ ಯು. ಎಸ್ ಜೆ ಎಮ್. ಎಸ್ ಎಮ್ ಎ. ಎಸ್ ವೈ ಎಸ್. ಎಸ್ಸೆಸ್ಸೆಫ್. ಇದರ ಜಂಟಿ ಆಶ್ರಯದಲ್ಲಿ. ತಾಜುಲ್ ಉಲಮಾ. ಖ.ಸಿ. ಹಾಗೂ ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ತಾಜುಲ್ ಉಲಮಾ ಮಸೀದಿ ಹೊಸನಗರ ಇಲ್ಲಿ ಜರಗಿತು.
ಈ ಸಂದರ್ಭದಲ್ಲಿ ಖತಮುಲ್ ಖುರ್ ಆನ್ ಪಾರಾಯಣ ನಡೆಯಿತು ಡಾ: ಎಮ್ ಎಸ್ ಎಮ್ ಅಬ್ದುರ್ರಶೀದ್ ಝೈನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂದರ್ಭಿಕ ಮಾತುಗಳನ್ನಾಡಿದರು ಕೆ.ಪಿ.ಹುಸೈನ್ ಸಆದಿ ಕೆ ಸಿ ರೋಡ್ ಅನುಸ್ಮರಣೆ ಬಾಷಣ ಮಾಡಿದರು ಹಲವು ಸಂಘಟನೆ ಪದಾಧಿಕಾರಿಗಳು ಮೊಹಲ್ಲಾ ನೇತಾರರೂ ಉಲಮಾ ಉಮರಾಗಲು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.