ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ): ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ಸಿದ್ದಾಪುರ ,ಅಂಪಾರು ,ಹೊಸಂಗಡಿ ಭಾಗದದಲ್ಲಿನ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು . ಈ ಸಂದರ್ಭ ಬೈಂದೂರು ಶಾಸಕರಾದ ಸುಕುಮಾರ ಶೆಟ್ಟಿ ಹಾಗೂ ಕೇಂದ್ರ ಘಟಕದ ಜೊತೆ ಕಾರ್ಯದಶಿ ಉದಯ್ ಶೆಟ್ಟಿ ಕೆರೆಕಟ್ಟೆ. ಹಾಗೂ ಡಾ. ಜಗದೀಶ್ ಶೆಟ್ಟಿ.ರತ್ನಕರ್ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.