ಅಜ್ಜಿನಡ್ಕ (www.vknews.com) : ಎಸ್ಡಿಪಿಐ ಪಕ್ಷದ 12 ನೇ ವರ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಜ್ಜಿನಡ್ಕ ವತಿಯಿಂದ ಅಜ್ಜಿನಡ್ಕ ಜಂಕ್ಹನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ಡಿಪಿಐ ಮಂಗಳೂರು ವಿಧಾನ ಸಭಾಕ್ಷೇತ್ರ ಅಧ್ಯಕ್ಷ. ಅಬ್ಬಾಸ್ ಕಿನ್ಯ. ಧ್ವಜಾರೋಹಣ ನೆರವೇರಿಸಿದರು. ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೋಡಿಜಾಲ್. ಬಾಷಣ ಮಾಡಿದರು. ಎಸ್ಡಿಪಿಐ ಟ್ರೆಡ್ ಯೂನಿಯನ್ ಕಾರ್ಯದರ್ಶಿ. ಫಯಾಜ್ ದೊಡ್ಮನೆ ಎಸ್ಡಿಪಿಐ. ಪಕ್ಷದ ಧ್ಯೇಯ ವಿವರಿಸಿದರು. ಎಸ್ಕೆಎಸ್ಸೆಸ್ಸೆಫ್ ಉಚ್ಚಿಲ. ಅಧ್ಯಕ್ಷ ಹಿದಾಯತ್ ಮಾರಿಪಲ್ಲ. ಕರ್ನಾಟಕ ರಾಜ್ಯ ಕಾರ್ಯದರ್ಶಿ. ಅಶ್ರಫ್ ಮಾಚಾರ್. ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ. ಇರ್ಶಾದ್ ಅಜ್ಜಿನಡ್ಕ .ಸ್ವಾಗತಿಸಿದರುಪಂ.ಸದಸ್ಯ ಟಿ ಇಸ್ಮಾಯಿಲ್ ವಂದಿಸಿದರು. ಮೊಯಿದೀನ್ ಎಸ್ ಬಿ.ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.