(www.vknews.com) : ಕೋರೋಣ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಶಾಲೆಗಳನ್ನು ಸರ್ಕಾರ ಪುನರಾರಂಭಿಸಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಾರಂಭವಾದ ಬಜಾಲ್ ನಂತೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಜಾಲ್ ಕಾರ್ಪೋರೇಟರ್ ಅಶ್ರಫ್ ಬಜಾಲ್ ಚಾಲನೆ ನೀಡಿದರು, ಹಾಗೂ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ಹಾರೈಸಿದರು ಮತ್ತು ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳೊಂದಿಗೆ ಸದಾ ಸಹಕರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹರ್ಷಲ್ ಸ್ಮಿತಾ, ವೇದಾವತಿ. ವಿಲ್ಮ ಸೆಲಿನ್ . ಕಾಂತರಾಜು . ಹಾಗೂ ಅಮಿತ ಉಪಾಧ್ಯಕ್ಷರು (S.D.M.C ) ಉಪಸ್ಥಿತರಿದ್ದರು.
ಆಸೀಫ್ ಬಜಾಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.