ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರಿಫುಲ್ ಮದನಿ (ಖ.ಸಿ) ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸೈಯದ್ ಮದನಿ ಅರಬಿಕ್ ಕಾಲೇಜ್ ಉಳ್ಳಾಲ ಇದರ ವಿದ್ಯಾರ್ಥಿ ಸಂಘಟನೆಯಾದ ಬಹ್ಜತುಲ್ ಉಲಮಾ ಸ್ಟೂಡೆಂಟ್ ಅಸೋಸಿಯೇಷನ್ ನ ಮಹಾಸಭೆಯು ದಿನಾಂಕ 5/6/ 2022 ಆದಿತ್ಯವಾರ ದಂದು ಬಹುಮಾನ್ಯರಾದ ಶೈಖುನಾ ಉಸ್ಮಾನ್ ಫೈಝಿ ತೋಡಾರು ಇವರ ಅಧ್ಯಕ್ಷತೆಯಲ್ಲಿ ಜರಗಿತು.
2022 23 ನೇ ಸಾಲಿನ ನೂತನ ವಿದ್ಯಾರ್ಥಿ ಸಂಘಟನೆಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಅಹಮ್ಮದ್ ಶಫೀಕ್ ವಲವೂರು, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕೊಡಂಗಾಯಿ, ಕೋಶಾಧಿಕಾರಿ ಆಶೀರ್ ಕುಂತೂರು, ಉಪಾಧ್ಯಕ್ಷರು ಮುಹಾಸಿರ್, ಜೊತೆ ಕಾರ್ಯದರ್ಶಿ ಶಂಸುದ್ದೀನ್ ಪೊಯ್ಯತ್ತಬೈಲ್ ಮತ್ತು ಹರ್ಷದ್ ಮುಕ್ಕಚ್ಚೇರಿ, ಎಕ್ಸಿಕ್ಯೂಟಿವ್ ಕಮಿಟಿ ಯ ಚೇರ್ಮನ್ ಆಗಿ ಉಸ್ಮಾನ್ ಪೈಝಿ ಹಾಗೂ ವಿದ್ಯಾರ್ಥಿ ಸಂಘಟನೆಯ ಮಾರ್ಗದರ್ಶಕರಾಗಿ ಅಫ್ಸಲ್ ವಾಫಿ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರಾಗಿ ಇಬ್ರಾಹಿಂ ಅಹ್ಸನಿ, ಅನ್ವರ್ ಅಲಿ ದಾರಿಮಿ, ಕೆ ಪಿ ನವಾಜ್ ಮಾಸ್ಟರ್ ಆಯ್ಕೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.