(www.vknews.in). ಬುಸ್ತಾನುಲ್ ಉಲೂಂ ಮದ್ರಸ ಪೆರಿಗೇರಿ ವತಿಯಿಂದ 75 ನೇ ಸ್ವಾತಂತ್ರ್ಯೊವದ ಅಮೃತಮಹೋತ್ಯವದ ಆಚರಣೆಯನ್ನು ಪೆರಿಗೇರಿ ಮದ್ರಸ ವಠಾರದಲ್ಲಿ ನಡೆಯಿತು. ಸ್ಥಳೀಯ ಮದ್ರಸ ಉಪಾಧ್ಯಕ್ಷರಾದ ಆಬೂಬಕ್ಕರ್ ಧ್ವಜಾರೋಹಣ ನೆರವೇರಿಸಿದರು ಹಾಗೂ ಮದ್ರಸ ಕಾರ್ಯದರ್ಶಿ ಆಬೂಬಕ್ಕರ್ ಕೆಮನ್ನಡ್ಕ ಸಹಕರಿಸಿದರು. ಸ್ಥಳೀಯ ಮುಅಲ್ಲಿಂರಾದ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರು ದುಅ ಹಾಗೂ ಸ್ವಾತಂತ್ರ್ಯದ ಕುರಿತು ಸಂದೇಶ ಭಾಷಣ ಮಾಡಿದರು.
ಮದ್ರಸ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಗೂ ಸಾರೇ ಜಾಹಂ ಅಚ್ಚ. ಪ್ರತಿಜ್ಞೆ ಬೋದಗೈದರು ಈ ಕಾರ್ಯಕ್ರಮ ದಲ್ಲಿ ಸ್ಥಳೀಯ ಮದ್ರಸ ಕಮಿಟಿಯ ಸದಸ್ಯರಾದ ಇಬ್ರಾಹಿಂ ಪಟ್ಟೆ , ಮಹಮ್ಮದ್ (ಮಾಮು) ಪಟ್ಟೆ ಯೂಸುಫ್ ಪೆರಿಗೇರಿ, ರಪೀಕ್ ಪೆರಿಗೇರಿ,ಆಸೀಫ್ ಪೆರಿಗೇರಿ ,ನೌಪಲ್ ಪೆರಿಗೇರಿ, ಇನ್ನಿತರು ಮದ್ರಸ ಕಮಿಟಿ ಕಾರ್ಯಕರ್ತರು ಊರಿನ ಹಲವಾರು ನಾಯಕರು ಭಾಗವಹಿದರು. ತದನಂತರ ಕಾರ್ಯಕ್ರಮ ದಲ್ಲಿ ಸಿಹಿ ತಿಂಡಿ ವಿವರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.