(www.vknews.in) : ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಂಘ ಕೊಡುಂಗಾಯಿ ಇದರ ಕೋಡಪದವು ಶಾಖೆಯಲ್ಲಿ ದರೋಡೆ ಪ್ರಯತ್ನವಿಫಲ ಹಿನ್ನೆಲೆಯಲ್ಲಿ ಇಂದು ಸಹಕಾರಿ ದುರೀಣರೂ,ವಿಟ್ಲ ಪಡ್ನೂರು ಸೊಸೈಟಿಯ ಅದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಬೇಟಿ.
ಸ್ಥಳೀಯರಿಂದ ಮತ್ತು ಸೊಸೈಟಿ ಸಿಬ್ಬಂದಿಯವರಿಂದ ಮಾಹಿತಿ ಕಲೆಹಾಕಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿಟ್ಲಪಡ್ನೂರು ವ್ಯವಸಾಯ ಸಹಕಾರಿ ಸಂಘದ ಕಾರ್ಯನಿರ್ವಾಹಕರಾದ ಲಕ್ಷೀಶ ರೈ,ಸುಪರ್ ವೈಸರ್ ಯೋಗಿಸ್,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.