ದುಬೈ(www.vknews.in): ಕಳೆದ ಶನಿವಾರ ತನ್ನ 39 ಹುಟ್ಟುಹಬ್ಬವನ್ನು ಸಂಭ್ರಮಿಸದೇ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಪರ ಧ್ವನಿಯೆತ್ತುವ ಮೂಲಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾದ್ ಸಿಂಗ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಟ್ವೀಟ್ಟಿಸಿದ ಯುವರಾಜ್ ಸಿಂಗ್’ ನನ್ನ ಅಪೇಕ್ಷೆಯನ್ನು ಪ್ರಕಟಿಸಲು ಜನ್ಮದಿನವು ಉತ್ತಮ ಅವಕಾಶವಾಗಿದ್ದು, ಈ ಸಲದ ಹುಟ್ಟುಹಬ್ಬವನ್ನು ನಾನು ಆಚರಿಸದೇ ನೂತನ ರೈತ ಕಾಯ್ದೆಯ ವಿರುದ್ಧ ನಡೆಯುತ್ತಿರುವ ರೈತ ಹೋರಾಟವನ್ನು ಕೇಂದ್ರ ಸರಕಾರವು ಆದಷ್ಟು ಬೇಗ ಮಾತುಕತೆಯ ಮೂಲಕ ಪರಿಹರಿಸಲೆಂದು ಹಾಪೈಸುತ್ತೇನೆ’ ಎಂದು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.