ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಶಕ್ತಿನಗರದ ಶಕ್ತಿ ಪ.ಪೂ ಕಾಲೇಜು 2018ರಲ್ಲಿ ಪ್ರಾರಂಭವಾಗಿರುವ ಹೊಸ ಕಾಲೇಜು. ಅನುಮತಿ ಸಿಗುವ ಸಂದರ್ಭದಲ್ಲಿ ಎಲ್ಲಾಕಡೆ ಕಾಲೇಜು ಪ್ರಾರಂಭವಾಗಿತ್ತು. ಪಪೂ ಶಿಕ್ಷಣ ಇಲಾಖೆಯುಅನುಮತಿ ನೀಡಿ,ಅದೆ ಶೈಕ್ಷಣಿಕ ವರ್ಷದಲ್ಲಿತರಗತಿ ಪ್ರಾರಂಭ ಮಾಡುವುದಾರೆ ಮಾತ್ರ ಅನುಮತಿಯನ್ನು ಮುಂದುವರಿಸುತ್ತೇವೆಇಲ್ಲವಾದಲ್ಲಿರದ್ದು ಮಾಡುತ್ತೇವೆಂದು ಷರತ್ತು ವಿಧಿಸಿತು.
ಈ ಎಲ್ಲಾಗೊಂದಲದ ನಡುವೆ ನಮ್ಮ ಆಡಳಿತ ಮಂಡಳಿ ದಿಟ್ಟ ನಿರ್ಧಾರವನ್ನುತೆಗೆದುಕೊಂಡು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರು ಪ್ರವೇಶಾತಿಯನ್ನು ನೀಡಿ ಹೆಚ್ಚು ಅಂಕ ಪಡೆಯುವಂತೆಪಾಠ ಮಾಡಿ ಫಲಿತಾಂಶವನ್ನು ಬರುವಂತೆ ನೋಡಿಕೊಳ್ಳಬೇಕೆಂಬ ಆಶಯವನ್ನುಅಧ್ಯಾಪಕರಲ್ಲಿ ವ್ಯಕ್ತಪಡಿಸಿತು.
ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಹಾಗೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿದರು.
ಅವರುಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಶಕ್ತಿ ಪಪೂ ಕಾಲೇಜಿನಲ್ಲಿಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 8 ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 14 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಮೂಲಕ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ತಂದಿರುತ್ತಾರೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರೀಯಾ ವಿಯೋಣ ಡಿಸಿಲ್ವ, ಸಂಕಲ್ಪಗಿರೀಶ್, ಶರತ್ಕುಮಾರ್, ಖತೀಜರಹೀಫಾ, ರಹೀಲ್ಉಮ್ಮರ್ ಪಾರುಕ್ಅಬ್ಬು, ತುಷಾರ್, ಖದೀಜ ಸಾಹಮ, ಕೆ.ಟಿತರುಣ್ಅಯ್ಯಪ್ಪವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆಯಾಗಿರುತ್ತಾರೆ.
ಅಕ್ಷಯ ಆರ್ಚಾಯ ಬಿ, ಅನಿಲ್ ಕುಮಾರ್ಎಸ್, ಋತ್ವಿಕ್ಕೆ.ಟಿ, ಕೆ.ಎಸ್ ವರುಣ್, ಮಧುರಾಜ್ ಪಿ.ಸಿ, ನಝೀಲ ಪಾತಿಮಾ, ಪ್ರತಿಕ್ಎಸ್, ರಜತ್ಆರ್ಗುಜರಾನ್, ಋತ್ವಿಕ್, ರಿಝಾ ಬಸೀರ್, ಸಾನೀಂ, ಶ್ರೇಯಸ್ ಸೋಮಣ್ಣ ಪಿ.ಬಿ, ಸೈಯದ್ ಮಹಮ್ಮದ್ ಮೂಸಾ, ವಿಭಾಎಸ್ಇವರು ಪ್ರಥಮ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ. ಇವರನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದಡಾ. ಕೆ. ಸಿ ನ್ಯಾಕ್, ಕಾರ್ಯದರ್ಶಿ ಸಂಜೀತ್ ನಾೈಕ್, ಪ್ರಧಾನ ಸಲಹೆಗಾರರಮೇಶ್ಕೆ, ಅಭಿವೃದ್ಧಿಅಧಿಕಾರಿ ಪ್ರಖ್ಯಾತ್ರೈ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರಜಿ.ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮಾತ್ಅಭಿನಂದಿಸಿದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.