ಕೋಲ್ಪೆ (www.vknews.com) : ಇಲ್ಲಿನ ಬದ್ರಿಯ ಜುಮಾ ಮಸ್ಜಿದ್ ಹಾಗೂ ಬದ್ರಿಯ ಮದರಸ ವಠಾರದಲ್ಲಿ ಸ್ವಾತಂತ್ರೋತ್ಸವ ದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಕೆ.ಎಸ್ ಶೇಕಬ್ಬ ಕೋಲ್ಪೆ ಧ್ವಜಾರೋಹಣ ನೆರವೇರಿಸಿದರು , ಖತೀಬರಾದ ನಿಸಾರ್ ಸಖಾಫಿ ಅಲ್ ಅಝ್ಹರಿ ಸ್ವಾತಂತ್ರೋತ್ಸವ ದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಅಬ್ಬಾಸ್ ಮೇಸ್ತ್ರಿ ಕೋಲ್ಪೆ. ಆಸಿಫ್ ಕೋಲ್ಪೆ. ಬಶೀರ್ ಸಅದಿ.ರಿಝ್ವಾನ್ ಕೆದ್ ವಡ್ಕ .ಖಲ೦ದರ್ ಕೋಲ್ಪೆ. ಫಾರೂಕ್ ಬರೆಪ್ಪಾಡಿ. ಅನ್ವರ್ ಅಬೂದಾಬಿ.ಅಶ್ರಫ್ ಹೋನೆಸ್ಟ್ ಅಬೂಬಕ್ಕರ್ ಗೋಡಾನ್.ಬಶೀರ್ ಅಕ್ಕರೆ.ಸುಲೈಮಾನ್ ಕೋಲ್ಪೆ .ಅಹಮ್ಮದ್ ಕೂಞ ಕೋಲ್ಪೆ ಉಪಸ್ಥಿತರಿದ್ದರು. ಸಭೆಗೆ ಸದರ್ ಉಸ್ತಾದ್ ಉಮರ್ ಮುಸ್ಲಿಯಾರ್ ಸ್ವಾಗತಿಸಿ ನೌಷದ್ ಕೋಲ್ಪೆ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.