ಕುಂಬ್ರ (www.vknews.com) : ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಇದರ ಅನಿವಾಸಿ ಕಾರ್ಯಕರ್ತರ ಸಂಗಮ ಹಾಗೂ ಅನುಸ್ಮರಣೆ ಕಾರ್ಯಕ್ರಮ ಕೆಐಸಿ ಕ್ಯಾಂಪಸ್ಸಿನಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಎಂ ಬಾವಾ ಹಾಜಿ ಕೂರ್ನಡ್ಕ ವಹಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೆಐಸಿ ಅನಿವಾಸಿ ಪ್ರತಿನಿಧಿಗಳಾದ ಇಕ್ಬಾಲ್ ಮುಡೋಡಿ, ಬಶೀರ್ ಚೆಡವು, ಅಬ್ದುಲ್ ಖಾದರ್ ಚೆಡವು, ರಫೀಖ್ ಮಂಗಳೂರು, ಜಾಸಿಂ ಕಡಂಬಾರ್, ಝುಬೈರ್ ಬಪ್ಪಳಿಗೆ, ರಶೀದ್ ಕೂರ್ನಡ್ಕ ಭಾಗವಹಿಸಿದರು. ಅಬ್ದುಲ್ ರಝಾಕ್ ಹಾಜಿ ಕೂರ್ನಡ್ಕ, ಶುಕೂರ್ ಹಾಜಿ ಕಲ್ಲೆಗ, ಮುಹಮ್ಮದ್ ಸಾಬ್ ಕೂರ್ನಡ್ಕ, ಉಮ್ಮರ್ ಕರಾವಳಿ, ಇರ್ಷಾದ್ ಅರಗ, ರಝಾಕ್ ಸವಣೂರು, ಇಸ್ಮಾಯಿಲ್ ಮದನಿ, ಆರಿಫ್ ಬಾಖವಿ, ಅಝ್ಮತುಲ್ಲಾ ಹುದವಿ, ಅಶ್ರಫ್ ವಾಫಿ, ಅನಸ್ ವಾಫಿ, ಇನಾಯತುಲ್ಲಾ ಅನ್ಸಾರಿ, ಬಶೀರ್ ಕೌಡಿಚ್ಚಾರ್, ಉಪಸ್ಥಿತರಿದ್ದರು. ಅನೀಸ್ ಕೌಸರಿ ಸ್ವಾಗತಿಸಿದರು.ಅಬ್ದುಲ್ ಸತ್ತಾರ್ ಕೌಸರಿ ಧನ್ಯವಾದ ನಿರ್ವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.